8.01.2006
ಕನ್ನಡ ಸಾಹಿತ್ಯ.ಕಾನ ಕಾರ್ಯಕ್ರಮದ ಆಹ್ವಾನ ಪತ್ರಿಕೆ
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಶೇಷಾದ್ರಿಪುರಂ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಆಚರಿಸುತ್ತಿರುವ ಕನ್ನಡಸಾಹಿತ್ಯ.ಕಾಂ ನ ಐದನೇ ವಾರ್ಷಿಕೋತ್ಸವ, ಸಂಪೂರ್ಣ CMS ಮತ್ತು ಕನ್ನಡ ಪದ ಪರೀಕ್ಷಕ ತಂತ್ರಾಂಶಗಳ ಬಿಡುಗಡೆ ಸಮಾರಂಭಕ್ಕೆ ತಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತದೆ.
ಸಮಾರಂಭದ ವಿವರಗಳು
ದಿನಾಂಕ: ಆಗಸ್ಟ್ ೬, ೨೦೦೬
ಸಮಯ: ಬೆಳಿಗ್ಗೆ ೧೦.೩೦ ಕ್ಕೆ
ಸ್ಥಳ: ಶೇಷಾದ್ರಿಪುರಂ ವಿದ್ಯಾಲಯ ಸಭಾಂಗಣ
ಶೇಷಾದ್ರಿಪುರಂ ವಿದ್ಯಾಲಯ (ಕಾಲೇಜು), ಬೆಂಗಳೂರು.
ಉದ್ಘಾಟನೆ ಹಾಗು ಸಂಪೂರ್ಣ CMS ಬಿಡುಗಡೆ :
ಶ್ರೀ ಯು.ಆರ್ ಅನಂತಮೂರ್ತಿ, ಚಿಂತಕರು, ಲೇಖಕರು
ಕನ್ನಡ ಪದ ಪರೀಕ್ಷಕದ ಬಿಡುಗಡೆ:
ಸಿದ್ಧಲಿಂಗಯ್ಯ
ಅಧ್ಯಕ್ಷರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಮುಖ್ಯ ಅತಿಥಿಗಳು:
ರಾಮಚಂದ್ರ ಗೌಡ
ರೇಶ್ಮೆ, ಜವಳಿ ಹಾಗು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
ಕರ್ನಾಟಕ ಸರ್ಕಾರ
ಬಿ ಕೆ ಚಂದ್ರಶೇಖರ್
ಮಾಜಿ ಸಚಿವರು
ಅಧ್ಯಕ್ಷತೆ
ಶ್ರೀನಾಥ ಶಾಸ್ತ್ರಿ
ಕನ್ನಡ ಗಣಕ ಪರಿಷತ್
೦೨.೩೦ ರಿಂದ ಚರ್ಚಾಗೋಷ್ಠಿ
೧. "ಕನ್ನಡದ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ"
೨. "ಕನ್ನಡಸಾಹಿತ್ಯ.ಕಾಂ ಮುಂದೇನು?"
ವಿಶೇಷ ಅಹ್ವಾನಿತರು -ನಮ್ಮೊಂದಿಗೆ:
ವಿವೇಕ ಶಾನಭಾಗ
ಜಯಂತ್ ಕಾಯ್ಕಿಣಿ
ಸುಮತೀಂದ್ರ ನಾಡಿಗ್
ಗಿರೀಶ್ ಕಾಸರವಳ್ಳಿ
ಎ.ಆರ್ ಶ್ರೀನಿವಾಸಯ್ಯ
ನರಹಳ್ಳಿ ಬಾಲಸುಬ್ರಹ್ಮಣ್ಯ
ಕೃಷ್ಣ ಪರಮೇಶ್ವರ ಭಟ್ಟ
ಡಾ.ಕೊಟ್ರಸ್ವಾಮಿ
ಡಾ. ಮಧುರಾ ಹೆಗ್ಡೆ
ಆರ್.ಸಿ ಕುಲಕರ್ಣಿ
ಶ್ರೀನಿವಾಸ ಶರ್ಮ
ಶ್ರೀನಿವಾಸ ರಾಜ
ವಿಜಯಾ ಸುಬ್ಬರಾಜ
ಗೀತಾಚಾರ್ಯ ಎನ್.
ಬೈರೇಗೌಡ ಜಿ.ಬಿ
ಹರೀಶ್ ಮಂಗಳಾ ಪ್ರಿಯದರ್ಶಿನಿ.
ಅಪ್ಪಟ ಕನ್ನಡದ ಕೆಲಸಕ್ಕೆ ತಪ್ಪದೆ ಬನ್ನಿ
ಬಳಗದ ಪರ್ವಾಗಿ
ಕಿರಣ್
ಸಂಪರ್ಕ: ೯೮೪೫೬ ೯೬೫೬೫
ಜನಪ್ರಿಯ ಲೇಖನಗಳು
-
(ಗೆಳೆಯ ಆಸ್ಟಿನ್ ಜೋಸ್ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲಿನವ. ವೃತ್ತಿಯಿಂದ ವಿಪ್ರೊ ಕಂಪನಿಯಲ್ಲಿ ತಂತ್ರಾಂಶ ತಜ್ಞ. ವಿಜಯನಗರ ಕಾಲದ ನಾಣ್ಯ ಸಂಗ್ರಹ...
-
ಅ ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು...
-
ಸಮ್ಮೇಳನದ ಮಳಿಗೆಯಲ್ಲಿ ಶನಿವಾರ ನಮಗಂತೂ ಶುಭದಿನ. ಎದ್ದು ನ(ಗ)ರಿಗಳ ಮುಖ ನೋಡಿದ್ದರಿಂದಲೋ ಏನೋ ಭರ್ಜರಿ ನಲವತ್ತು ಸಾವಿರ ವ್ಯಾಪಾರ-೮*೮ ಮಳಿಗೆಯೊಂದರಲ್ಲೇ. ವ್ಯಾಪಾ...
-
"NAVILAADAVARU" a Kannada film realized by a small group of enthusiasts, is produced in just Rs 35000. We are screening this film ...
-
ಲೇಖಕರು: ಎಚ್.ಎಸ್. ಪ್ರಭಾಕರ, ಹಾಸನ ಲೇಖನ ಕೃಪೆ: ಸಂಯುಕ್ತ ಕರ್ನಾಟಕ ಈ ಜಗತ್ತಿನಲ್ಲಿ ನಾವು ನೀವು ಸೇರಿದಂತೆ ಜೀವಿಗಳು ಯಾವ ಕಾರಣಕ್ಕಾಗಿ ಜೀವಿಸಬೇಕು; ಜೀವಿಸುವ ಉದ್ದೇಶವ...
No comments:
Post a Comment