11.22.2006

ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ಅಭೂತಪೂರ್ವ ಬೆಂಬಲ

ಕಂಪ್ಯೂಟಿಂಗ್ ವಾತಾವರಣದಲ್ಲಿ ಕನ್ನಡದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕನ್ನಡಸಾಹಿತ್ಯಡಾಟ್‌ಕಾಂ ಸರ್ಕಾರಕ್ಕೆ ಸಲ್ಲಿಸಲಿರುವ ಮನವಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
ಪ್ರಾಥಮಿಕ ಹಾಗು ಪ್ರೌಢ ಶಾಲೆಗಳ ಗಣಕಗಳಲ್ಲಿ, ಸೈಬರ್ ಕೆಫೆಗಳಲ್ಲಿ, ಮಾರಾಟವಾಗುವ ಗಣಕಗಳಲ್ಲಿ (ಕಂಪ್ಯೂಟರ್) ಕನ್ನಡ ತಂತ್ರಾಶಗಳಾದ `ನುಡಿ' ಹಾಗು`ಬರಹ'ಗಳನ್ನು ಖಡ್ಡಾಯವಾಗಿ ಅನುಸ್ಥಾಪಿಸುವಂತೆ ಆದೇಶ ಕೋರಿ ಕನ್ನಡಸಾಹಿತ್ಯ.ಕಾಂ ಸರ್ಕಾರಕ್ಕೆ ಇದೇ ತಿಂಗಳು ಮನವಿಯೊಂದನ್ನು ಸಲ್ಲಿಸುತ್ತಿದೆ. ಮನವಿಗೆ ಐ.ಟಿ ವಲಯದ ನೂರಾರು ತಂತ್ರಜ್ಞರು, ವಿಜ್ಞಾನಿಗಳು, ಲೇಖಕರು, ಕವಿ-ಸಾಹಿತಿಗಳು, ಪತ್ರಕರ್ತರು, ವಿದ್ಯಾರ್ಥಿಗಳು ಹೀಗೆ ಎಲ್ಲರಿಂದ ಬೆಂಬಲದ ಮಹಾಪೂರ ಹರಿದು ಬರುತ್ತಿದೆ...
ದೂರದ ಅಮೇರಿಕ, ಆಸ್ಟ್ರೇಲಿಯ, ಸಿಂಗಾಪುರಗಳಿಂದಲೂ ಕನ್ನಡಿಗರು ಬೆಂಬಲ ವ್ಯಕ್ತಪಡಿಸಿ ಸಹಿ ಕಳಿಸುತ್ತಿದ್ದಾರೆ.
ಶಿವಮೊಗ್ಗ, ಮೈಸೂರು, ತುಮಕೂರು ಮುಂತಾದೆಡೆಗಳಲ್ಲೂ ಕನ್ನಡಸಾಹಿತ್ಯ.ಕಾಂ ಬಳಗದ ಸದಸ್ಯರು ಬೆಂಬಲದ ಸಹಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಈಗಾಗಲೇ ಮನವಿಗೆ ಬೆಂಬಲ ಸೂಚಿಸಿ ಸಹಿ ಮಾಡಿರುವ ಗಣ್ಯರ ಪಟ್ಟಿ ಕೆಳಕಂಡಂತಿದೆ.
ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು

ಕನ್ನಡಸಾಹಿತ್ಯ.ಕಾಂ ಮನವಿಗೆ ಬೆಂಬಲ ಸೂಚಿಸಿ ಸಹಿ ಹಾಕಿರುವವರ ಪಟ್ಟಿಯಲ್ಲಿನ ಗಣ್ಯರು:
ಅಕ್ಷರ ಕೆ ವಿ,ನೀನಾಸಂ, ಹೆಗ್ಗೋಡು, 'ಅಕ್ಷರ' ಪ್ರಕಾಶನ
ಅನಂತ ಮೂರ್ತಿ ಯು ಆರ್, ಚಿಂತಕರು, ಜ್ಞಾನಪೀಠ ಪ್ರಶಸ್ತಿ ವಿಜೇತರು
ಅಶ್ವಿನಿ, ಕಾದಂಬರಿಗಾರ್ತಿ ,
ಕುಲಶೇಖರಿ, ಬರಹಗಾ(ರ)ರ್ತಿ
ಕೃಷ್ಣ ಪ್ರಸಾದ್ - ಸಂಪಾದಕರು, ವಿಜಯ ಟೈಮ್ಸ್
ಕೃಷ್ಣಮೂರ್ತಿ-ಜನರಲ್ ಮೇನೇಜರ್, ಮ್ಯಾಕ್‌ಮಿಲನ್(ಇಂಡಿಯ)ಲಿಮಿಟೆಡ್
ಕೃಷ್ಣವಟ್ಟಮ್ , ಪ್ರಧಾನ ಸಂಪಾದಕರು 'ಪ್ರಜಾನುಡಿ' ದಿನಪತ್ರಿಕೆ, ಮೈಸೂರು
ಗಂಗಾಧರ ಮೊದಲಿಯಾರ್, ಸುದ್ಧಿ ಸಂಪಾದಕರು, ಪ್ರಜಾವಾಣಿ
ಗಣೇಶ್, ರಂಗತಜ್ಞರು
ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು
ಗೀತಾ ನಾಗಭೂಷಣ್-ಲೇಖಕಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ
ಚಂದ್ರಶೇಖರ್ ಕೆ ಆರ್-ಲೇಖಕರು
ಚಂದ್ರಶೇಖರ್ ಬಿ ಕೆ,ಮಾಜಿ ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು
ಚಂದ್ರಶೇಖರ ಪಾಟೀಲ, ಅಧ್ಯಕ್ಷರು, ಕನ್ನಡಸಾಹಿತ್ಯ ಪರಿಷತ್
ಚಿ ವಿ ಶ್ರೀನಾಥಶಾಸ್ತ್ರಿ-ಪ್ರಧಾನ ಕಾರ್ಯದರ್ಶಿ, ಕನ್ನಡ ಗಣಕ ಪರಿಷತ್
ಚಿರಂಜೀವಿ ಸಿಂಗ್ ನಿವೃತ್ತ ಮುಖ್ಯಕಾರ್ಯದರ್ಶಿಗಳು,ಕರ್ನಾಟಕ ಸರ್ಕಾರ
ಜಯಂತ್ ಕಾಯ್ಕಿಣಿ, ಕಥೆಗಾರರು
ದಿವಾಕರ್ ಎಸ್, ಲೇಖಕರು-ಪತ್ರಕರ್ತರು
ದೊಡ್ಡರಂಗೇ ಗೌಡ- ಕವಿ ಮತ್ತು ಗೀತ ರಚನೆಕಾರರು,
ನರಸಿಂಹಮೂರ್ತಿ ಜಿ ಎನ್-ಕಾರ್ಯದರ್ಶಿಗಳು-ಕನ್ನಡ ಗಣಕ ಪರಿಷತ್
ನಾ ಡಿಸೋಜ, ಪ್ರಸಿದ್ಧ ಸಾಹಿತಿಗಳು
ನಾಗಣ್ಣ ಎಸ್-ಸಂಪಾದಕರು, ಪ್ರಜಾಪ್ರಗತಿ ದಿನಪತ್ರಿಕೆ
ನಾಗರಾಜ ವಸ್ತಾರೆ, ಬರಹಗಾರರು
ನಾಗಾಭರಣ ಟಿ ಎಸ್, ಪ್ರಸಿದ್ಧ ಚಿತ್ರ ನಿರ್ದೇಶಕರು
ಪ ಸ ಕುಮಾರ್, ಕಲಾವಿದರು, ಕನ್ನಡ ಪ್ರಭ,
ಪದ್ಮರಾಜ ದಂಡಾವತೆ, ಸಹ ಸಂಪಾದಕರು, ಪ್ರಜಾವಾಣಿ
ಪವಿತ್ರ ಲೋಕೇಶ್, ಹಿರಿ-ಕಿರು ತೆರೆ ಕಲಾವಿದೆ
ಪೂರ್ಣಿಮ ಆರ್ - ಸಂಪಾದಕರು , ಉದಯವಾಣಿ
ಪೊನ್ನಪ್ಪ ಎಂ ಎ-ಅಧ್ಯಕ್ಷರು, ಬೆಂಗಳೂರು ಪ್ರೆಸ್ ಕ್ಲಬ್
ಪ್ರಸನ್ನ ಕೆ ವಿ, ರಂಗಕರ್ಮಿಗಳು
ಪ್ರೇಮಾ ಕಾರಾಂತ್ - ಚಲನಚಿತ್ರ ನಿರ್ದೇಶಕರು, ರಂಗ ನಿರ್ದೆಶಕರು
ಬಸವರಾಜು ಜಿ ಪಿ, ಮುಖ್ಯ ಉಪ ಸಂಪಾದಕರು, ಮಯೂರ ಮಾಸಿಕ,
ಬಾ ಕಿ ನ ,ಸಂಪಾದಕರು, ಗಾಂಧಿ ಬಜಾರ್ ಪತ್ರಿಕೆ
ಬಾಗೇಶ್ರಿ - ಮುಖ್ಯ ವರದಿಗಾರರು, ದಿ ಹಿಂದೂ
ಭಾಸ್ಕರ ರಾವ್ ಎಂ ಕೆ, ಮುಖ್ಯ ಉಪಸಂಪಾದಕರು, ಪ್ರಜಾವಾಣಿ,
ಭೂಮಿಕ, ಉಪ ಸಂಪಾದಕರು, ದಿ ಹಿಂದೂ,
ಮಂಜುಳ ಸಿ ಜಿ, ಸಹಾಯಕ ಸಂಪಾದಕರು, ಸುಧಾ ವಾರಪತ್ರಿಕೆ,
ಮನು ಚಕ್ರವರ್ತಿ ಎನ್ ,ಪ್ರಾಧ್ಯಾಪಕರು, ಎನ್‌ಎಂಕೆ‌ಆರ್‌ವಿ ಕಾಲೇಜು
ಮಲ್ಲಿಕಾರ್ಜುನಯ್ಯ, ಸುದ್ಧಿ ಸಂಪಾದಕರು, ಕನ್ನಡ ಪ್ರಭ,
ಮಹಾಬಲಮೂರ್ತಿ ಕೊಡ್ಲೆಕೆರೆ-ಲೇಖಕರು
ಮಾನಸ ನಯನ, ಸಂಗೀತಗಾರರು
ಯಶವಂತ ಚಿತ್ತಾಲ, ಹಿರಿಯ ಲೇಖಕರು,
ರಂಗನಾಥ್ - ಸಂಪಾದಕರು, ಕನ್ನಡಪ್ರಭ
ರಘುನಂದನ,ರಂಗ ನಿರ್ದೇಶಕರು
ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್!
ರವಿ ಭಟ್-ಕಿರುತೆರೆ ಕಲಾವಿದರು
ರಾಜಶೇಖರ ಕೋಟಿ, ಸಂಪಾದಕರು, 'ಆಂದೋಲನ' ದಿನಪತ್ರಿಕೆ, ಮೈಸೂರು
ರಾಮಕೃಷ್ಣ ಉಪಾಧ್ಯ ಪಿ- ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್
ರಾಮಕೃಷ್ಣ ಉಪಾಧ್ಯ-ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್ ದೈನಿಕ
ರಾಮಕೃಷ್ಣ ಎಸ್ ಅರ್, ಸುದ್ಧಿ ಸಂಪಾದಕರು, ಸಂಡೇ ಮಿಡ್ ಡೇ,
ರೇಖಾ ರಾವ್, ಹಿರಿ-ಕಿರು ತೆರೆ ಕಲಾವಿದೆ
ಲಕ್ಷ್ಮಿ ಚಂದ್ರಶೇಖರ್-ರಂಗಭೂಮಿ, ಕಿರುತೆರೆ ಕಲಾವಿದೆ ಹಾಗು ಅನುವಾದಕಿ
ಲಿಂಗದೇವರು ಹಳೆ ಮನೆ, ಪ್ರಾಧ್ಯಾಪಕರು, ಸಿ ಐ ಐ ಎಲ್, ಮೈಸೂರು
ಲಿಂಗದೇವರು ಹಳೆಮನೆ - ಚಲನಚಿತ್ರ ನಿರ್ದೇಶಕರು (ಮೌನಿ)
ವಸುಧೇಂದ್ರ, ಬರಹಗಾರರು, 'ಛಂದ' ಪುಸ್ತಕ ಪ್ರಕಾಶನ
ವಿಜಯ್ ಭಾರಧ್ವಾಜ್, ಕ್ರಿಕೆಟ್ ತಾರೆ
ವಿಜಯಾ, ಹಿರಿಯ ಪತ್ರಕರ್ತರು,
ವಿವೇಕ ಶಾನಭಾಗ, ಕಥೆಗಾರರು, ಸಂಪಾದಕರು-'ದೇಶಕಾಲ'ಸಾಹಿತ್ಯಿಕ ಪತ್ರಿಕೆ
ವಿಶ್ವೇಶ ತೀರ್ಥ ಸ್ವಾಮೀಜಿ - ಪೇಜಾವರ ಮಠ, ಉಡುಪಿ,
ವಿಶ್ವೇಶರ ಭಟ್ - ಸಂಪಾದಕರು, ವಿಜಯ ಕರ್ನಾಟಕ
ವೆಂಕಟೇಶ್ ವಿ, ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,
ಶರಧಿಚಂದ್ರ ಬಾಬು-ಪಾಲುದಾರರು, `ಅದಮ್ಯ' ಟೆಕ್ನಾಲಜೀಸ್
ಶಿಲ್ಪ, ಹಿರಿಯ ಉಪ ಸಂಪಾದಕರು, ದಿ ಹಿಂದೂ,
ಶಿವರುದ್ರಪ್ಪ ಜಿ ಎಸ್ - ರಾಷ್ಟ್ರ ಕವಿ,
ಶೆಟ್ಟರ್ ಎಸ್, ಇತಿಹಾಸಕಾರರು
ಶೇಷಾದ್ರಿ ಪಿ - ಚಲನ ಚಿತ್ರ ನಿರ್ದೇಶಕರು
ಶ್ಯಾಮಸುಂದರ್ ಎಸ್ ಕೆ, ಸಂಪಾದಕರು, ದಟ್ಸ್‌ಕನ್ನಡಡಾಟ್‌ಕಾಂ, ಅಂತರ್ಜಾಲ ಪತ್ರಿಕೆ
ಸಚ್ಛಿದಾನಂದ ಹೆಗ್ಗಡೆ, ಬರಹಗಾರರು
ಸರ್ವಮಂಗಳ, ಅನುವಾದಕಿ
ಸಿಂಹ ಸಿ ಆರ್, ನಟ, ಚಲನಚಿತ್ರ-ರಂಗ ನಿರ್ದೇಶಕರು
ಸೀತಾರಾಂ ಟಿ ಎನ್, ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು
ಸುಗಂಧಿ- ಸಹಾಯಕ ಸಂಪದಕರು, ದಿ ಹಿಂದೂ
ಸುಚೇಂದ್ರ ಪ್ರಸಾದ್ ಕೆ, ಕಿರು-ಹಿರಿ ತೆರೆ ಕಲಾವಿದರು
ಸ್ವಾಮಿ ಕೆ ಎಸ್ ಎಲ್(ರವೀ), ಚಲನಚಿತ್ರ ನಿರ್ದೇಶಕರು
ಕನ್ನಡಸಾಹಿತ್ಯ.ಕಾಂ ಮನವಿಗೆ ಬೆಂಬಲ ಸೂಚಿಸಿ ಸಹಿ ಹಾಕಿರುವವರ ಪಟ್ಟಿಯಲ್ಲಿನ ಗಣ್ಯರು:
ಅಕ್ಷರ ಕೆ ವಿ,ನೀನಾಸಂ, ಹೆಗ್ಗೋಡು, 'ಅಕ್ಷರ' ಪ್ರಕಾಶನ
ಅನಂತ ಮೂರ್ತಿ ಯು ಆರ್, ಚಿಂತಕರು, ಜ್ಞಾನಪೀಠ ಪ್ರಶಸ್ತಿ ವಿಜೇತರು
ಅಶ್ವಿನಿ, ಕಾದಂಬರಿಗಾರ್ತಿ ,
ಕುಲಶೇಖರಿ, ಬರಹಗಾ(ರ)ರ್ತಿ
ಕೃಷ್ಣ ಪ್ರಸಾದ್ - ಸಂಪಾದಕರು, ವಿಜಯ ಟೈಮ್ಸ್
ಕೃಷ್ಣಮೂರ್ತಿ-ಜನರಲ್ ಮೇನೇಜರ್, ಮ್ಯಾಕ್‌ಮಿಲನ್(ಇಂಡಿಯ)ಲಿಮಿಟೆಡ್
ಕೃಷ್ಣವಟ್ಟಮ್ , ಪ್ರಧಾನ ಸಂಪಾದಕರು 'ಪ್ರಜಾನುಡಿ' ದಿನಪತ್ರಿಕೆ, ಮೈಸೂರು
ಗಂಗಾಧರ ಮೊದಲಿಯಾರ್, ಸುದ್ಧಿ ಸಂಪಾದಕರು, ಪ್ರಜಾವಾಣಿ
ಗಣೇಶ್, ರಂಗತಜ್ಞರು
ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು
ಗೀತಾ ನಾಗಭೂಷಣ್-ಲೇಖಕಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ
ಚಂದ್ರಶೇಖರ್ ಕೆ ಆರ್-ಲೇಖಕರು
ಚಂದ್ರಶೇಖರ್ ಬಿ ಕೆ,ಮಾಜಿ ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು
ಚಂದ್ರಶೇಖರ ಪಾಟೀಲ, ಅಧ್ಯಕ್ಷರು, ಕನ್ನಡಸಾಹಿತ್ಯ ಪರಿಷತ್
ಚಿ ವಿ ಶ್ರೀನಾಥಶಾಸ್ತ್ರಿ-ಪ್ರಧಾನ ಕಾರ್ಯದರ್ಶಿ, ಕನ್ನಡ ಗಣಕ ಪರಿಷತ್
ಚಿರಂಜೀವಿ ಸಿಂಗ್ ನಿವೃತ್ತ ಮುಖ್ಯಕಾರ್ಯದರ್ಶಿಗಳು,ಕರ್ನಾಟಕ ಸರ್ಕಾರ
ಜಯಂತ್ ಕಾಯ್ಕಿಣಿ, ಕಥೆಗಾರರು
ದಿವಾಕರ್ ಎಸ್, ಲೇಖಕರು-ಪತ್ರಕರ್ತರು
ದೊಡ್ಡರಂಗೇ ಗೌಡ- ಕವಿ ಮತ್ತು ಗೀತ ರಚನೆಕಾರರು,
ನರಸಿಂಹಮೂರ್ತಿ ಜಿ ಎನ್-ಕಾರ್ಯದರ್ಶಿಗಳು-ಕನ್ನಡ ಗಣಕ ಪರಿಷತ್
ನಾ ಡಿಸೋಜ, ಪ್ರಸಿದ್ಧ ಸಾಹಿತಿಗಳು
ನಾಗಣ್ಣ ಎಸ್-ಸಂಪಾದಕರು, ಪ್ರಜಾಪ್ರಗತಿ ದಿನಪತ್ರಿಕೆ
ನಾಗರಾಜ ವಸ್ತಾರೆ, ಬರಹಗಾರರು
ನಾಗಾಭರಣ ಟಿ ಎಸ್, ಪ್ರಸಿದ್ಧ ಚಿತ್ರ ನಿರ್ದೇಶಕರು
ಪ ಸ ಕುಮಾರ್, ಕಲಾವಿದರು, ಕನ್ನಡ ಪ್ರಭ,
ಪದ್ಮರಾಜ ದಂಡಾವತೆ, ಸಹ ಸಂಪಾದಕರು, ಪ್ರಜಾವಾಣಿ
ಪವಿತ್ರ ಲೋಕೇಶ್, ಹಿರಿ-ಕಿರು ತೆರೆ ಕಲಾವಿದೆ
ಪೂರ್ಣಿಮ ಆರ್ - ಸಂಪಾದಕರು , ಉದಯವಾಣಿ
ಪೊನ್ನಪ್ಪ ಎಂ ಎ-ಅಧ್ಯಕ್ಷರು, ಬೆಂಗಳೂರು ಪ್ರೆಸ್ ಕ್ಲಬ್
ಪ್ರಸನ್ನ ಕೆ ವಿ, ರಂಗಕರ್ಮಿಗಳು
ಪ್ರೇಮಾ ಕಾರಾಂತ್ - ಚಲನಚಿತ್ರ ನಿರ್ದೇಶಕರು, ರಂಗ ನಿರ್ದೆಶಕರು
ಬಸವರಾಜು ಜಿ ಪಿ, ಮುಖ್ಯ ಉಪ ಸಂಪಾದಕರು, ಮಯೂರ ಮಾಸಿಕ,
ಬಾ ಕಿ ನ ,ಸಂಪಾದಕರು, ಗಾಂಧಿ ಬಜಾರ್ ಪತ್ರಿಕೆ
ಬಾಗೇಶ್ರಿ - ಮುಖ್ಯ ವರದಿಗಾರರು, ದಿ ಹಿಂದೂ
ಭಾಸ್ಕರ ರಾವ್ ಎಂ ಕೆ, ಮುಖ್ಯ ಉಪಸಂಪಾದಕರು, ಪ್ರಜಾವಾಣಿ,
ಭೂಮಿಕ, ಉಪ ಸಂಪಾದಕರು, ದಿ ಹಿಂದೂ,
ಮಂಜುಳ ಸಿ ಜಿ, ಸಹಾಯಕ ಸಂಪಾದಕರು, ಸುಧಾ ವಾರಪತ್ರಿಕೆ,
ಮನು ಚಕ್ರವರ್ತಿ ಎನ್ ,ಪ್ರಾಧ್ಯಾಪಕರು, ಎನ್‌ಎಂಕೆ‌ಆರ್‌ವಿ ಕಾಲೇಜು
ಮಲ್ಲಿಕಾರ್ಜುನಯ್ಯ, ಸುದ್ಧಿ ಸಂಪಾದಕರು, ಕನ್ನಡ ಪ್ರಭ,
ಮಹಾಬಲಮೂರ್ತಿ ಕೊಡ್ಲೆಕೆರೆ-ಲೇಖಕರು
ಮಾನಸ ನಯನ, ಸಂಗೀತಗಾರರು
ಯಶವಂತ ಚಿತ್ತಾಲ, ಹಿರಿಯ ಲೇಖಕರು,
ರಂಗನಾಥ್ - ಸಂಪಾದಕರು, ಕನ್ನಡಪ್ರಭ
ರಘುನಂದನ,ರಂಗ ನಿರ್ದೇಶಕರು
ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್!
ರವಿ ಭಟ್-ಕಿರುತೆರೆ ಕಲಾವಿದರು
ರಾಜಶೇಖರ ಕೋಟಿ, ಸಂಪಾದಕರು, 'ಆಂದೋಲನ' ದಿನಪತ್ರಿಕೆ, ಮೈಸೂರು
ರಾಮಕೃಷ್ಣ ಉಪಾಧ್ಯ ಪಿ- ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್
ರಾಮಕೃಷ್ಣ ಉಪಾಧ್ಯ-ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್ ದೈನಿಕ
ರಾಮಕೃಷ್ಣ ಎಸ್ ಅರ್, ಸುದ್ಧಿ ಸಂಪಾದಕರು, ಸಂಡೇ ಮಿಡ್ ಡೇ,
ರೇಖಾ ರಾವ್, ಹಿರಿ-ಕಿರು ತೆರೆ ಕಲಾವಿದೆ
ಲಕ್ಷ್ಮಿ ಚಂದ್ರಶೇಖರ್-ರಂಗಭೂಮಿ, ಕಿರುತೆರೆ ಕಲಾವಿದೆ ಹಾಗು ಅನುವಾದಕಿ
ಲಿಂಗದೇವರು ಹಳೆ ಮನೆ, ಪ್ರಾಧ್ಯಾಪಕರು, ಸಿ ಐ ಐ ಎಲ್, ಮೈಸೂರು
ಲಿಂಗದೇವರು ಹಳೆಮನೆ - ಚಲನಚಿತ್ರ ನಿರ್ದೇಶಕರು (ಮೌನಿ)
ವಸುಧೇಂದ್ರ, ಬರಹಗಾರರು, 'ಛಂದ' ಪುಸ್ತಕ ಪ್ರಕಾಶನ
ವಿಜಯ್ ಭಾರಧ್ವಾಜ್, ಕ್ರಿಕೆಟ್ ತಾರೆ
ವಿಜಯಾ, ಹಿರಿಯ ಪತ್ರಕರ್ತರು,
ವಿವೇಕ ಶಾನಭಾಗ, ಕಥೆಗಾರರು, ಸಂಪಾದಕರು-'ದೇಶಕಾಲ'ಸಾಹಿತ್ಯಿಕ ಪತ್ರಿಕೆ
ವಿಶ್ವೇಶ ತೀರ್ಥ ಸ್ವಾಮೀಜಿ - ಪೇಜಾವರ ಮಠ, ಉಡುಪಿ,
ವಿಶ್ವೇಶರ ಭಟ್ - ಸಂಪಾದಕರು, ವಿಜಯ ಕರ್ನಾಟಕ
ವೆಂಕಟೇಶ್ ವಿ, ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,
ಶರಧಿಚಂದ್ರ ಬಾಬು-ಪಾಲುದಾರರು, `ಅದಮ್ಯ' ಟೆಕ್ನಾಲಜೀಸ್
ಶಿಲ್ಪ, ಹಿರಿಯ ಉಪ ಸಂಪಾದಕರು, ದಿ ಹಿಂದೂ,
ಶಿವರುದ್ರಪ್ಪ ಜಿ ಎಸ್ - ರಾಷ್ಟ್ರ ಕವಿ,
ಶೆಟ್ಟರ್ ಎಸ್, ಇತಿಹಾಸಕಾರರು
ಶೇಷಾದ್ರಿ ಪಿ - ಚಲನ ಚಿತ್ರ ನಿರ್ದೇಶಕರು
ಶ್ಯಾಮಸುಂದರ್ ಎಸ್ ಕೆ, ಸಂಪಾದಕರು, ದಟ್ಸ್‌ಕನ್ನಡಡಾಟ್‌ಕಾಂ, ಅಂತರ್ಜಾಲ ಪತ್ರಿಕೆ
ಸಚ್ಛಿದಾನಂದ ಹೆಗ್ಗಡೆ, ಬರಹಗಾರರು
ಸರ್ವಮಂಗಳ, ಅನುವಾದಕಿ
ಸಿಂಹ ಸಿ ಆರ್, ನಟ, ಚಲನಚಿತ್ರ-ರಂಗ ನಿರ್ದೇಶಕರು
ಸೀತಾರಾಂ ಟಿ ಎನ್, ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು
ಸುಗಂಧಿ- ಸಹಾಯಕ ಸಂಪದಕರು, ದಿ ಹಿಂದೂ
ಸುಚೇಂದ್ರ ಪ್ರಸಾದ್ ಕೆ, ಕಿರು-ಹಿರಿ ತೆರೆ ಕಲಾವಿದರು
ಸ್ವಾಮಿ ಕೆ ಎಸ್ ಎಲ್(ರವೀ), ಚಲನಚಿತ್ರ ನಿರ್ದೇಶಕರು

- ಮಿಗಿಲಾಗಿ ನೂರಾರು ಸಾರ್ವಜನಿಕರಲ್ಲದೆ, ಮಾಹಿತಿ ತಂತ್ರಜ್ಞಾನವಲಯದಲ್ಲಿ ಉದ್ಯೋಗನಿರತರಾಗಿರುವವರು.
ಮನವಿಗೆ ನಿಮ್ಮದೊಂದು ಬೆಂಬಲವಿದೆಯೆಂದರೆ http://www.baraha.com/anakru/manavi.pdf ಅಥವಾ http://kanlit.com/manavi.pdfನಲ್ಲಿರುವ ಪಿಡಿಎಫ್ ಪುಟಗಳನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿರಿ. ನಿಮ್ಮ ಸ್ನೇಹಿತರಾದಿಯಾಗಿ ಬೆಂಬಲ ಸೂಚಿಸುವವರೆಲ್ಲರ ಸಹಿ ಮಾಡಿಸಿ, ಮನವಿಪತ್ರದೊಡನಿರುವ ವಿಳಾಸಕ್ಕೆ ಕೊರಿಯರ್ ಮೂಲಕ ಕಳಿಸಿ.

No comments:

ಜನಪ್ರಿಯ ಲೇಖನಗಳು