2.03.2008

'ಸಲ್ಲಾಪ' ಕನ್ನಡಸಾಹಿತ್ಯ.ಕಾಂ ಪ್ರಕಾಶನ

ಪುಸ್ತಕಗಳು ನಿಮ್ಮ ಮನೆಯಂಗಳಕ್ಕೆ...ಮನದಂಗಳಕ್ಕೆ.

ಅತ್ತು ಹಗುರಾಗಲು ಹೆಗಲಿನಾಸರೆಯಿಲ್ಲ ನಕ್ಕು ಸಂಭ್ರಮಿಸಲು ಸಾವಿನನುಮತಿಯಿಲ್ಲ ಎಂದು ಬರೆಯುವ ವಿಕ್ರಮ ಹತ್ವಾರ್ ಮೊದಲ ಕವನ ಸಂಕಲನದಲ್ಲಿ ತಮ್ಮೆಲ್ಲಾ ಕವನಗಳನ್ನು ಸೇರಿಸಿದ್ದಾರೆ. ಒಳ್ಳೆಯದನ್ನು ಆಯುವುದಕ್ಕೆ ಹೋಗಿಲ್ಲ. ಅದಕ್ಕೆ ಅವರು ಕೊಡುವ ಕಾರಣವೂ ತರ್ಕಬದ್ಧವಾಗಿದೆ; ಕೆಟ್ಟ ಕವನಗಳನ್ನು ಬಚ್ಚಿಟ್ಟು ಒಳ್ಳೆಯ ಕವಿತೆಗಳನ್ನಷ್ಟೇ ನಿಮ್ಮ ಮುಂದಿಟ್ಟು ಕಳ್ಳನಾಗಲಾರೆ. ಹೀಗಾಗಿ ಎಲ್ಲಾ ಕವಿತೆಗಳನ್ನು ಪ್ರಕಟಿಸಿದ್ದೇನೆ ಎನ್ನುವ ವಿಕ್ರಮ ಹತ್ವಾರರ ನಿಲುವನ್ನು ಒಪ್ಪುತ್ತಾ.... "ವಿಕ್ರಮ್ ಹತ್ವಾರರ ಕಥೆಗಳು ಹೊಸತನದಿಂಡ ನಳನಳಿಸುತ್ತವೆ. ಅವರ ಪುಟ್ಟಕಥೆ 'ಕಟ್ಸೀಟ್' ತಂತ್ರ ಮತ್ತು ಶೈಲಿಯಲ್ಲಿ ವಿಭಿನ್ನ ಅನ್ನಿಸುವ ಕಥೆ. ಕವಿತೆ ಹಾಗೆ ಕಥೆ ಕೂಡ ಏನನ್ನೂ ಹೇಳದೇ ಹಲವು ಆಖ್ಯಾನಗಳಿಗೆ ನೆಪವಾಗಬೇಕು ಅನ್ನುವವರು 'ಕಟ್ಸೀಟ್' ಕಥೆಯನ್ನು ಓದಬೇಕು. ಮಾಡರ್ನ್ ಸಿನಿಮಾದ ಹಾಗೆ ಇದು ಹಲವು ದೃಷ್ಟಿಕೋನಗಳಲ್ಲಿ ತೆರೆದುಕೊಳ್ಳುತ್ತದೆ......."
ಹೀಗೆ ಕನ್ನಡ ಪ್ರಭದ ಸಾಪ್ತಾಹಿಕ 'ವಾರದ ಆಯ್ಕೆ'ಯಲ್ಲಿ 'ಜೋಗಿ'ಯವರು 'ಕಟ್ಸೀಟ್ ಮತ್ತಿತರ ಕತೆಗಳು' ಮತ್ತು 'ಇದೇ ಇರಬೇಕು ಕವಿತೆ' ಗಳ ಬಗ್ಗೆ ಬರೆಯುತ್ತಾ ಹೋಗುತ್ತಾರೆ. "

'ಇದೇ ಇರಬೇಕು ಕವಿತೆ' ವಿಕ್ರಮ ಹತ್ವಾರರ ಚೊಚ್ಚಲ ಕವನ ಸಂಕಲನ. ಸಂಕಲನದ ಅರ್ಪಣೆ ಸೊಗಸಾಗಿದೆ. ಹೋಟೆಲ್ ಬಿಲ್, ಟಿಶ್ಯೂ ಪೇಪರ್, ಹಳೆಯ ಪ್ರಶ್ನೆ ಪತ್ರಿಕೆ, ಯಾರದೋ ಆಮಂತ್ರಣ ಪತ್ರಿಕೆ-ಮುಂತಾದ ಎಲ್ಲ ನಿರ್ಲಕ್ಷಿತ ಕಾಗದದ ಚೂರುಗಳಿಗೆ ಕವಿತೆಗಳ ಗುಚ್ಛ ಅರ್ಪಿತವಾಗಿದೆ...
'ಕಟ್ಸೀಟ್ ಮತ್ತಿತತರ ಕಥೆಗಳು' ಸಂಕಲನದಲ್ಲಿ ಗುರುಪ್ರಸಾದ್ ಹೊರತು ಪಡಿಸಿದರೆ ಉಳಿದ ಕಥೆಗಾರರದು ಕನ್ನಡ ಓದುಗರಿಗೆ ಪರಿಚಿತ ಹೆಸರುಗಳಲ್ಲ. ಎಲ್ಲರೂ ಅನಿವಾಸಿ ಕನ್ನಡಿಗರಾದರೂ, ತಾವು ಬದುಕುತ್ತಿರುವ ಸಂದರ್ಭಕ್ಕಿಂತಲೂ ಹೆಚ್ಚಾಗಿ ತಮ್ಮ-ಬಾಲ್ಯದ ನೆನಪುಗಳನ್ನೇ ಕಥೆಯಾಗಿಸಿದ್ದಾರೆ...
"
<--ಪ್ರಜಾವಾಣಿ ವಿಮರ್ಶೆ


ಇಷ್ಟಕ್ಕೂ ಒಳ್ಳೆಯ ಮಾತುಗಳು ಪತ್ರಿಕೆಗಳಲ್ಲಿ ಬಂದ ಮಾತ್ರಕ್ಕೇ ಪುಸ್ತಕಗಳನ್ನು ಕೊಂಡು ಓದಬೇಕೆ...? ನಿಮ್ಮ ಪ್ರಶ್ನೆ ಸಹಜ.

--> ಮೇಲ್ಕಂಡ ಎರಡೂ ಪುಸ್ತಕಗಳು ಕನ್ನಡ ಸಾಹಿತ್ಯ.ಕಾಂ ನ ಪ್ರಕಾಶನ 'ಸಲ್ಲಾಪ'ದ ಚೊಚ್ಚಲ ಪ್ರಕಟಣೆಗಳು.

--->ಬಹುತೇಕ ಬರಹಗಾರರು ಅನಿವಾಸಿ ಕನ್ನಡಿಗರು(ಗುರುಪ್ರಸಾದ್ ಕಾಗಿನೆಲೆ, ಸುದರ್ಶನ್ ಪಾಟೀಲ್ ಕುಲಕರ್ಣಿ, ಎಚ್ ಆರ್ ಸತೀಶ್ ಕುಮಾರ್, ಪ್ರೀತಂ
ಎಕ್ಲಾಸ್ಪುರ್, ಗೋಪಿನಾಥ ತಾತಾಚಾರ್,
ಹಾಗು ವಿಕ್ರಂ ಹತ್ವಾರ)

-->ಕನ್ನಡ ಸಾಹಿತ್ಯ ವಲಯಕ್ಕೆ ಈಗಾಗಲೇ ಚಿರಪರಿಚಿತರಾಗಿರುವವರ ಜೊತೆಗೆ ವಿಕ್ರಮ ಹತ್ವಾರರಂಥಹ ಹೊಸಬರ ಬರಹಗಳೂ ಇವೆ.
-->ಉತ್ತಮ ಮುದ್ರಣ
-->ಮನಸೆಳೆಯುವ ಮುಖಪುಟ
-->ಕೈಗೆಟುಕುವ ಬೆಲೆ
-->ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಒಂದು ಚಟುವಟಿಕೆ.
-->ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡಸಾಹಿತ್ಯ.ಕಾಂ ತನ್ನದೇ ಆದ ಸಮಾಜಮುಖೀ ಧ್ಯೇಯಗಳೊಂದಿಗೆ ಕನ್ನಡ ತಂತ್ರಜ್ಞಾನ ದ ಬೆಳವಣಿಗೆಯ ಬಗೆಗೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕುತ್ತಿದೆ. ಜೊತೆಗೆ ಕನ್ನಡಕ್ಕೆ ಒಗ್ಗುವಂತಹ ತಂತ್ರಾಂಶ ಅಭಿವೃದ್ಧಿ ಕುರಿತಾಗಿನ ಕೆಲಸಗಳಲ್ಲೂ ತೊಡಗಿಸಿಕೊಂಡಿದೆ.

-->ಕನ್ನಡಸಾಹಿತ್ಯ.ಕಾಂನಲ್ಲಿ ಈಗಾಗಲೇ ಒಮ್ಮೆ ಪ್ರಕಟವಾಗಿರುವ ಕೃತಿಗಳು.

'ಕಟ್ಸೀಟ್ ಮತ್ತಿತರ ಕತೆಗಳು' ಮತ್ತು 'ಇದೇ ಇರಬೇಕು ಕವಿತೆ' ನಿಮ್ಮ ಹತ್ತಿರದ ಊರಿನಲ್ಲೇ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.


ನೇರವಾಗಿ ಅಂಚೆಯ ಮೂಲಕ ತರಿಸಿಕೊಳ್ಳುವವರಿಗೆ ಎರಡೂ ಪುಸ್ತಕಗಳನ್ನು 60/- ರೂಪಾಯಿ(ಮುಖ ಬೆಲೆ-90/-ರೂ)ಗಳಿಗೆ ಕಳಿಸಿ ಕೊಡಲಾಗುವುದು. ಅಂಚೆ ವೆಚ್ಚ ಪ್ರತ್ಯೇಕ.

'ಸಲ್ಲಾಪ', ಕನ್ನಡಸಾಹಿತ್ಯ.ಕಾಂ, ೧೦೩, ಜನಪ್ರಿಯ ಲೇಕ್ ವ್ಯೂ ಅಪಾರ್ಟ್ಮೆಂಟ್, ಕೋಡಿಚಿಕ್ಕನಹಳ್ಳಿ, ಬೆಂಗಳೂರು-560 072. ಮೊಬೈಲ್: 93416 34910

ಅನಿವಾಸಿ ಕನ್ನಡಿಗರು ಸಂಪರ್ಕಿಸಬೇಕಾದ ವಿಳಾಸ: ಶ್ರೀಧರ್ ರಾಜಣ್ಣ,

website: http://kannadastore .com

email: store@kannadastore .com

ಕ್ಯಾಲಿಫೋರ್ನಿಯ

ಯು.ಎಸ್.ಎ

ಹೊರನಾಡ ಕನ್ನಡಿಗರು,

ಮುಂಬೈ-ಪುಣೆ-- ರೋಹಿತ್,

email: rohit.ramachandraia h@gmail.com

mobile:093724 70905

ಹೈದರಾಬಾದ್ ಮತ್ತು ಆಂಧ್ರದ ಇತರ ಪಟ್ಟಣಗಳು,

ಕಿರಣ್ ಎಂ,

email: krnsmyle@yahoo. com , krnsmyle@gmail. com

mobile: 099896 66565

ಸದ್ಯಕ್ಕೆ ಕೆಳಕಂಡ ಕರ್ನಾಟಕದ ಊರುಗಳಲ್ಲಿ ಪುಸ್ತಕ ದೊರೆಯುತ್ತವೆ.
ಹೆಸರುಗಳ ಜೊತೆಗೆ ಕೊಟ್ಟಿರುವ ಮೊಬೈಲ್ಗೆ ಕರೆ ಮಾಡಿ ವಿಚಾರಿಸಿ.

ಬೆಂಗಳೂರು-ಅರೇಹಳ್ಳಿ ರವಿ- 99004 39930, email:arehalliravi@ gmail.com

ಶ್ರೀನಿವಾಸ್ - 99458 90194, email: srini.shekhar@ gmail.com

ಸೌಮ್ಯ-94482 44886 email: soumya.g@psidata. com
ಮೈಸೂರು- ಲಾವಣ್ಯ ಪಿ ಜಿ--94480 06546,email: lavanyapg@gmail. com
ಸೌಜನ್ಯ- 99453 49177 , soujanyap@gmail. com
ಅರುಣ್- 98453 85156 , arun.rac@@gmail. com

ಮಂಡ್ಯ- ಜಯಕುಮಾರ್- 94481 63453

ಹಾಸನ- ಪ್ರಭಾಕರ್ ಎಚ್ ಎಸ್(ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರರು), email: hspsk@yahoo. co.in

ತುಮಕೂರು,
ಚಿತ್ರದುರ್ಗ,
ದಾವಣಗೆರೆ-ಕೋಟೆ ನಾಗಭೂಷಣ್- 98800 18381, email: mnkote@gmail. com
ಆರ್ ಎಸ್ ಅಯ್ಯರ್- --98445 13868 email: rsitmk@gmail. com
ಮಂಗಳೂರು,
ಉಡುಪಿ- ರಾಜೇಶ್ ನಾಯಕ್--93429 85704, email:

ಸಿರ್ಸಿ - ಶಾನ್ಭಾಗ್--94499 78823

ಶಿವಮೊಗ್ಗ- ಕಿರಣ್--099896 66565, email: krnsmyle@gmail. com

ಬಳ್ಳಾರಿ--ಬಸವರಾಜ್ --98459 04062

ಕೊಪ್ಪಳ-'ಪ್ರದೀಪ್ ಬೆಳಗಲಿ'--email: belagalpradeep@ yahoo.co. in

ಹುಬ್ಬಳ್ಳಿ,
ಧಾರವಾಡ- ಮಂಜುನಾಥ ಡಿ ಎಚ್- 98866 46232, email: manjunathdh@ gmail.com

ರಾಯಚೂರು-ಗುಡೂರ್ , email: gudur007@yahoo. co.in

ಗುಲ್ಬರ್ಗ-

ಬಿಜಾಪುರ-ಫಯಾಜ್

No comments:

ಜನಪ್ರಿಯ ಲೇಖನಗಳು